ದುರ್ಗದ ದೈತ್ಯ ದಂತಕಥೆ – ೮ ಈ ಸರಣಿಯ ಕೊನೆಯ ಪುಸ್ತಕ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೃತಿ- ತ ರಾ ಸು ಅವರಿಗೆ ೬೫೦+ ಪುಟಗಳಷ್ಟು ಸಮೃದ್ಧವಾದ ಶ್ರೀಮಂತ ಕಾದಂಬರಿಯ ಹೆಣೆಯುವಿಕೆ, ಓದುಗನನ್ನು ಇಂಚಿಂಚಿಗೂ ತಲುಪುವ ಸೃಜನಶೀಲತೆ ದೈವದತ್ತವಾಗಿ ಒಲಿದ ಕಲೆ. ದುರ್ಗದ ಹಿರಿಮೆ, ಉನ್ನತಿ, ಅವನತಿಯವರೆಗೂ ಎಳೆಎಳೆಯಾಗಿ ಬಿಚ್ಚಿಟ್ಟಿದರೆ. ಇಲ್ಲಿ ಹಿಂದಿನ ಪುಸ್ತಕಗಳ ಆರಂಭದಂತೆ ಅರಸನ ಆಯ್ಕೆಯಿಂದಲೇ ಮೊದಲ್ಗೊಂಡಿದೆ. ಕಸ್ತೂರಿನಾಯಕ ಸಂತಾನಹೀನರಾಗಿ ಮರಣ ಹೊಂದಿದ ನಂತರ ಅವರ ತಾಯಿ ಓಬವ್ವನಾಗತಿಯು ಹಾಗೂ ಆಡಳಿತವು ಸೇರಿ Continue reading “ದುರ್ಗಾಸ್ತಮಾನ”
Category Archives: Uncategorized
ಕಸ್ತೂರಿ ಕಂಕಣ
ದುರ್ಗದ ದಂತಕಥೆ – ೭/೮ ಕೊಲೆ, ಅಕಾಲಿಕ ಮರಣ ಅಥವಾ ರಾಜಕೀಯ ಅತಂತ್ರ ಪರಿಸ್ಥಿತಿಗಳನ್ನು ಬಿಟ್ಟು ಹೊಸದೊಂದು ವಿಷಯದ ಮೂಲಕ ಲೇಖಕರು ಓದುಗರಿಗೆ ಹೊಸತನವನ್ನು ನೀಡಿದ್ದಾರೆ. ಸೀರ್ಯದ ನಾಯಕರು ದುರ್ಗದ ನಾಯಕರ ಮಗಳನ್ನು ತಮ್ಮ ಸೊಸೆಯನ್ನಾಗಿ ಮಾಡಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿ ಕಳಿಸುವ ರಾಜಸದೊಂದಿಗೆ ಶುರುವಾಗುವ ಕಥೆ ಸರ್ಜೇ ನಾಯಕರ ರೌದ್ರಾವತಾರದೊಂದಿಗೆ ಕೊನೆಗೊಳ್ಳುತ್ತದೆ.ವಿವಾಹ ! ಎರಡು ಕುಟುಂಬಗಳನ್ನು, ಹಲವು ಮನಸುಗಳನ್ನು ಬೆಸೆಯುವ ಕಾರ್ಯ. ರಾಜ ಮನೆತನಗಳ ವಿವಾಹ ಗಳೆಂದರೆ ಸ್ವಪ್ರತಿಷ್ಠೆ, ಒಳಸಂಚಿನ ರಾಜಕಾರಣಕ್ಕಾಗಿ ಕೆಲ ಸಂಬಂಧಗಳು ಹುಡುಕಿಕೊಂಡು ಬರುತ್ತವೆ.Continue reading “ಕಸ್ತೂರಿ ಕಂಕಣ”
ರಾಜ್ಯ ದಾಹ
ದುರ್ಗದ ದಂತಕಥೆ – ೬/೮ ವಿಜಯೋತ್ಸವದ ಮೆಹೆರ್ಬಾನುವಿನಂತ ಒಂದು ಮಾಂತ್ರಿಕ ಪಾತ್ರದ ಬಗ್ಗೆ ಓದಲು ಈ ಪುಸ್ತಕ ಶುರುಮಾಡಿದಾಗ ಒಂದು ಅಚ್ಚರಿ ಕಾದ್ದಿತ್ತು. ದುರ್ಗದ ಸರಣಿಯ ಆರನೇ ಪುಸ್ತಕವಿದು. ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣ, ಹೊಸಹಗಲು ಮತ್ತು ವಿಜಯೋತ್ಸವ ಕಾದಂಬರಿಗಳೆಲ್ಲವೂ ಒಂದು ಮಾರ್ಗದಲ್ಲಿ ಚಲಿಸಿದರೆ. ರಾಜ್ಯದಾಹ ಭರಮಣ್ಣ ನಾಯಕನ ರಾಜ್ಯಾಡಳಿತದಲ್ಲಿ ಬರುವ ಆಂತರಿಕ ಕಲಹದ ಕುರಿತು ಇರಬಹುದು ಎಂದುಕೊಂಡು ಪುಸ್ತಕವನ್ನು ತೆರೆದಾಗ ತ.ರಾ.ಸು ಈಗಿನ ಸಿನಿಮಾ ಸಿಕ್ವೆಲ್ ಸಿನ್ಗಳಂತೆ ಕಂಬನಿಯ ಕುಯಿಲು ಮತ್ತು ರಕ್ತರಾತ್ರಿ ಪುಸ್ತಕಗಳ ನಡುವೆContinue reading “ರಾಜ್ಯ ದಾಹ”
ವಿಜಯೋತ್ಸವ
ದುರ್ಗದ ದಂತಕಥೆ – ೫/೮ ಹೊಸ ಹಗಲು ಮುಗಿಸಿದ ನಂತರದ ಮುರುಘಾ ರಾಜೇಂದ್ರಸ್ವಾಮಿಗಳು ಹೇಳುವ ಕಾಲಜ್ಞಾನದ ನುಡಿಗಳು ರಾಜ ಭರಮಣ್ಣ ನಾಯಕರನ್ನು ಅಣಜಿಯ ಯುದ್ಧದ ಫಲಿತಾಂಶಕ್ಕಿಂತ ಹೆಚ್ಚು ಚಿಂತೆಗೀಡು ಮಾಡುತ್ತದೆ.ಯುದ್ಧ ಇನ್ಮುಂದೆ ಬೇಡವೆಂದು ಯೋಚನೆಯಲ್ಲಿರುವಾಗಲೇ ದೆಹಲಿಯ ದಿವಾನ್ ಖಾಸಿಂ ಖಾನ್ನ ವಕೀಲ ಜುಲ್ಫಿಕರ್ ಖಾನ್ ಸಿರಿಯಾದಿಂದ(ಇಂದಿನ ಸಿರಾ) ತರುವ ರಾಜಸದಲ್ಲಿ ದುರ್ಗದವರು ಇನ್ಮುಂದೆ ಕಪ್ಪಕಾಣಿಕೆಯನ್ನು ಒಪ್ಪಿಸಿ, ಸ್ನೇಹವಾಗಿರಬೇಕೆಂದು ಸೂಚಿಸಿರುತ್ತದೆ. ಪ್ರಧಾನಿ ಮತ್ತು ನಾಯಕರ ನಿರ್ಧಾರ ದುರ್ಗವನ್ನು ಶ್ರೀಮಂತವಾಗಿಸುವುದೋ, ಸಾಮಂತವಾಗಿಸುವುದೋ ಎಂಬುದನ್ನು ತಿಳಿಯಲು ಪುಸ್ತಕ ಓದಬೇಕು.ಇಲ್ಲಿಂದ ಆರಂಭವಾಗುವ ಕಥನವೂContinue reading “ವಿಜಯೋತ್ಸವ”
ಹೊಸ ಹಗಲು
ದುರ್ಗದ ದಂತಕಥೆ- ೪/೮ ಕತ್ತಲು ಶಾಶ್ವತವಲ್ಲ. ಇರುಳು ಮುಗಿದಮೇಲೆ “ಹೊಸಹಗಲು” ಮೂಡಲೇಬೇಕು.ಮುದ್ದಣ್ಣನ ಸಂಪುಟ ಮುಗಿದ ಮೇಲಿನ ದುರ್ಗದ ಕಥೆ ಇಲ್ಲಿ ಮುಂದುವರಿದಿದೆ.ಸಹಜವಾಗಿ ಎಲ್ಲಾ ಐತಿಹಾಸಿಕ ಕಥೆಗಳು ಹೀಗೆ ಇರುತ್ತವೆ ಕುಸಿದು ಮತ್ತೆ ಹುಟ್ಟುತ್ತವೆ, ಆ ಒಬ್ಬ ನಾಯಕನಿಂದ. ಅಂಥ ಒಬ್ಬ ಕುರುಬ ನಾಯಕನಾಗುವ ಕನಸುಗಳಿಂದ ಶುರುವಾಗುವುದು ಹೊಸಹಗಲು, ಈ ಹಿಂದಿನ ಮೂರು ಪುಸ್ತಕಗಳಲ್ಲೂ ಬರುವ ನಾಯಕರ ಆಯ್ಕೆ ಪ್ರಕ್ರಿಯೆ ಇಲ್ಲೂ ಮುಂದುವರೆದಿದೆ. ಮತ್ತಿವಂಶದ ಕಡೆಯ ಗಂಡು ಸಂತಾನವಾದ ರಂಗಪ್ಪನಾಯಕ ಬಂಧಿಯಾದ ಮೇಲೆ ಪುನಃ ಅವರನ್ನೇ ಪಟ್ಟಕ್ಕೆ ಕೂರಿಸಿದರೇContinue reading “ಹೊಸ ಹಗಲು”
ತಿರುಗು ಬಾಣ
ದುರ್ಗದ ದಂತಕಥೆ-೩/೮ “ದುರ್ಗದ ಸರ್ವಾಧಿಕಾರಿ ಮುದ್ದಣ್ಣ” ಕೇಳಿದರೆ ರೋಷ ಉಕ್ಕುತದೆ. ನೊಂದ ಹೆಣ್ಣು ಗಿರಿಜವ್ವೆ, ಅನಾಥ ಪುತ್ರರು, ದಿಕ್ಕಿಲ್ಲದ ಹಳ್ಳಿಗರು, ರೋಸತ್ತ ಸೈನಿಕರು ಒಂದಾಗಿ ಹೆಣೆದ ಮಹಾ ಸಂಚಿಗೆ, ಬಲಿಪಶುಗಳಾದ ರಾಜದ್ರೋಹಿ, ಅಧರ್ಮಿ, ರಕ್ತಪಿಪಾಸು, ಮುದ್ದಣ್ಣ ಮತ್ತು ಸಂಗಡಿಗರ ರೋಚಕ ಕಹಾನಿ,’ತಿರುಗುಬಾಣ’. ಪಂಜು ಉರಿದಷ್ಟು ಹಿಡಿಕೆ ಸುಡುತ್ತದೆ. ದುರ್ಗದ ಜನತೆ ಗಿರಿಜವ್ವಯ ಕ್ರೋಧಕ್ಕೆ, ಮತ್ತಿವಂಶದವರ ಮೇಲೆ ನಡೆದ ದೌರ್ಜನ್ಯಕ್ಕೆ, ಸಾಮಾನ್ಯರ ಮೇಲಿನ ಶೋಷಣೆಗೆ ಹೇಗೆ ಸ್ಪಂದಿಸುತ್ತದೆ ಎಂಬುದು ಕಥೆಯ ಒಂದು ಭಾಗವಾದರೇ,ಪರಶುರಾಮಪ್ಪ ಮತ್ತು ಭರಮಣ್ಣ ಅವರ ರಾಜತಾಂತ್ರಿಕತೆಯೇContinue reading “ತಿರುಗು ಬಾಣ”
ರಕ್ತ ರಾತ್ರಿ
ದುರ್ಗದ ದಂತಕಥೆ-೨/೮ ಹೊಸದಾಗಿ ಪಟ್ಟಾಭಿಷೇಕಗೊಂಡ ಓಬಣ್ಣ ನಾಯಕನ ಕೊಲೆಯೊಂದಿಗೆ ಕಂಬನಿಯ ಕುಯಿಲು ಕೊನೆಗೊಂಡಿತು. ಆ ಹತ್ಯೆಯ ನಂತರ 12 ವರ್ಷಗಳ ಕಾಲ ಆಳಿದ ಚಿಕ್ಕಣ್ಣ ನಾಯಕನ ಸಾವಿನ ನಂತರವು ಓಬಣ್ಣನ ಪರವಾಗಿ ಗದ್ದುಗೆಯ ಹಕ್ಕನ್ನು ಬಿಟ್ಟುಕೊಟ್ಟಿದ್ದ ಲಿಂಗಣ್ಣ ತಾನು ರಕ್ಷಿಸುವುದಾಗಿ ಪ್ರಮಾಣ ಮಾಡಿದ ಓಬಣ್ಣ ಹಾಗೂ ಆತ್ಮಹತ್ಯೆ ಮಾಡಿಕೊಂಡ ಓಬವ್ವ ನಾಗತಿಯನ್ನು ರಕ್ಷಿಸಲಾಗದ ಪಾಪಪ್ರಜ್ಞೆಯಲ್ಲಿ ದಿನನಿತ್ಯ ಬದುಕುತ್ತಿದ್ದ ಸನ್ನಿವೇಶದಿಂದರಕ್ತ ರಾತ್ರಿಯು ಎತ್ತಿಕೊಳ್ಳುತ್ತದೆ.ಈ 12 ವರ್ಷಗಳಲ್ಲಿ, ಮೊದಲ ಪುಸ್ತಕದ ಪಿತೂರಿಗಳ ಹಿಂದೆ ಇದ್ದ ದಳವಾಯಿ ಮುದ್ದಣ್ಣ ಹಾಗೂ ತನ್ನContinue reading “ರಕ್ತ ರಾತ್ರಿ”
ಕಂಬನಿಯ ಕುಯಿಲು
ಇದು ಮತ್ತಿ ವಂಶದ ತಿಮ್ಮಣ ನಾಯಕರು ಸ್ಥಾಪಿಸಿದ ಐತಿಹಾಸಿಕ ದುರ್ಗದ ದಂತಕಥೆ- ೧/೮ ತ ರಾ ಸು ಅವರ ವಿಶಿಷ್ಟ ಬರವಣಿಗೆಯ ಶೈಲಿಯಲ್ಲಿ ದುರ್ಗವನ್ನು ಕಣ್ಣಮುಂದಿರಿಸಿ, ಪಾತ್ರಗಳಿಗೆ ಜೀವ ತುಂಬಿ,ಕಣ್ಣಿಗೆ ಕಟ್ಟುವ ಹಾಗೆ, ಮನಕ್ಕೆ ಮುಟ್ಟುವ ಹಾಗೆ ವಿವರಿಸಿದ್ದಾರೆ. ದುರ್ಗದ ಇತಿಹಾಸವನ್ನು ಕಾದಂಬರಿ ರೂಪದಲ್ಲಿ ಇಷ್ಟು ಸೊಗಸಾಗಿ ದಾಖಲಿಸಲು ಯಾರಿಂದಲೂ ಸಾದ್ಯವಿಲ್ಲ. ಕಸ್ತೂರಿರಂಗಪ್ಪನಾಯಕನ ಕೊನೆಯ ಮಗ ಮದಕರಿ ನಾಯಕ ಸಂತಾನ ಹೀನನಾಗಿ ಮರಣ ಹೊಂದಿದ ನಂತರ ದುರ್ಗದ ಮುಂದಿನ ದೊರೆ ಯಾರು ಎಂಬುದರ ಬಗ್ಗೆ ಇಡಿ ಕಾದಂಬರಿContinue reading “ಕಂಬನಿಯ ಕುಯಿಲು”
ದುರ್ಗದ ದಂತಕಥೆಗಳು
ನಮ್ಮೂರು ಚಿತ್ರದುರ್ಗ, ಏಳು ಸುತ್ತಿನ ಕೋಟೆಗೆ ಪ್ರಸಿದ್ಧಿಯಾಗಿದೆ, ಅದನ್ನು ಮದಕರಿ ನಾಯಕ ಆಳ್ವಿಕೆ ಮಾಡುತ್ತಿರುವಾಗ ಹೈದರಾಲಿ ಕೋಟೆಗೆ ಮುತ್ತಿಗೆ ಹಾಕಿ ವಶಪಡಿಸಿಕೊಂಡ. ಹೀಗೆ ಸಣ್ಣವರಿದ್ದಾಗಿನಿಂದಲೂ ನಮಗೆ ಕೋಟೆ ನೋಡಲು ಹೋದಾಗ ಎಲ್ಲರೂ ಹೇಳುತ್ತಿದ್ದರು. ಇಷ್ಟು ಮಾತ್ರ ಗೊತ್ತಿದ್ದ ನನಗೆ ಒಮ್ಮೆ ತಾತನ ಮನೆಯಲ್ಲಿ ತ. ರಾ. ಸು ಅವರು ಬರೆದ ಪುಸ್ತಕಗಳು ಕಣ್ಣಿಗೆ ಬಿತ್ತು, ಕುತೂಹಲ ಕೆದರಿ ಶೋಧಿಸಿದಾಗ ದುರ್ಗದ ಇತಿಹಾಸ ಸಾರುವ ಸಾಲು ಸರಣಿ ಪುಸ್ತಕಗಳು ಗರಿ ಬಿಚ್ಚಿದವು. ಅವುಗಳನ್ನು ಹುಡುಕಿ ಓದುವಾಗಲೇ ತಿಳಿದದ್ದು ದುರ್ಗದContinue reading “ದುರ್ಗದ ದಂತಕಥೆಗಳು”
ಬನವಾಸಿಯಲ್ಲಿ ಪೇಚಾಟ!
ಎಲ್ಲರಿಗೂ ನಮಸ್ಕಾರ!🙏 ನಾನು ಅರಣ್ಯ ಮಹಾವಿದ್ಯಾಲಯ, ಶಿರಸಿಯಲ್ಲಿ ೩ನೇ ವರ್ಷದ ಅರಣ್ಯಶಾಸ್ತ್ರ ವಿದ್ಯಾರ್ಥಿನಿ! ನಾನು ೨ನೇ ವಷ೯ದಲ್ಲಿದ್ದಾಗ ಒಂದು ರಜೆಯ ದಿನ, ವಾರ ಪೂರ್ತಿ ನೆಡದ ತರಗತಿಗಳ ಬೇಸರ ಕಳಿಯಲು ನಾಲ್ಕು ಜನ ಗೆಳತಿಯರು ಕೂಡಿ ಅಲ್ಲೆ 25 ಕಿ.ಮೀ ದೂರದಲ್ಲಿರುವ ಬನವಾಸಿಯ ಮಧುಕೇಶನ ದರ್ಶನಕ್ಕೆ ಹೊರಟೆವು, ನಾವು ಹೊರಟಾಗ ಸಮಯ ಮಧ್ಯಾಹ್ನ 3 ಗಂಟೆ ದಾಟ್ಟಿತ್ತು, ವಾಪಸ್ ನಮ್ಮ ವಿದ್ಯಾರ್ಥಿನಿಲಯ ಸೇರಲು ಕೊನೆ ಸಮಯ ಸಂಜೆ 7:30 ರ ವರೆಗೆ ಮಾತ್ರ. ಅಷ್ಟರೊಳಗೆ ಮರಳಿ ಬರುವುದಾಗಿContinue reading “ಬನವಾಸಿಯಲ್ಲಿ ಪೇಚಾಟ!”
ಹಾಯ್, ಹಲೋ … ಓದುಗರಿಗೆ ನಮಸ್ಕಾರಗಳು . ಇಷ್ಟು ದಿನಗಳ ಕಾಲ ನನ್ನ ಬರವಣಿಗೆಗಳನ್ನು , ಓದಿ ಬೆಂಬಲ ಕೊಟ್ಟವರಿಗೆ ನನ್ನ ಧನ್ಯವಾದಾಗಳು. ಇನ್ಮುಂದೆ ನಾನು ಮತ್ತು ನನ್ನ ಸಹೋದರಿ, ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿಸ್ಮಯ ರೆಡ್ಡಿ ಸೇರಿ ಬರವಣಿಗೆಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೇವೆ, ನಿಮ್ಮ ಬೆಂಬಲ ಸದಾ ಇರುತ್ತದೆ ಎಂದು ಬಯಸುತ್ತಾ ನಿಮ್ಮವ – ತೇಜಸ್ ರೆಡ್ಡಿ Welcome to the club dude @vismaya26cdg
ಸೇಡಿನ ಪಯಣ …. ಸಂಡೂರಿನೆಡೆ
13 ನೇ ಆಗಸ್ಟ್ , ಮುಂಜಾನೆ 6:30 ಸುಮಾರು , ನನ್ನ ಸಹೋದರಿ ತನ್ನ ಪ್ರವಾಸದ ಚಿತ್ರ ವಾಟ್ಸಪ್ ಮುಖಾಂತರ ಕಳಿಸಿದಳು. ಇಬ್ಬರ ನಡುವೆ ಆನ್ಲೈನ್ ಅಸೂಯೆ ಶುರುವಾಯಿತು. ಆ ಅಸೂಯೆಯಿಂದ ಕೂಡಿಬಂದ ಆಸೆಯೇ ಈ ಸಂಡೂರಿನ ಪಯಣ. 1 ಪಯಣಿಗ , 2 ಚಕ್ರಗಳ ವಾಹನ , 3 ನಿಲ್ದಾಣಗಳು , 4 ಚಿತ್ರಗಳಿಂದ ಹುಟ್ಟಿದ ಅಸೂಯೆ , 50 ನಿಮಿಷಗಳ ಪ್ರಯಾಣ ಮತ್ತು 60 ಕಿ.ಮೀ ನ ಅಂತರ. ಸುತ್ತಲೂ ಅರಣ್ಯ , ಹಸಿರುContinue reading “ಸೇಡಿನ ಪಯಣ …. ಸಂಡೂರಿನೆಡೆ”
ಋಣ:
ಕೂಗಿ ಕೂಗಿ ಕರೆದೆ ನೀ ನನ್ನ ಇಂದು, ಕಾರಣಗಳಿಂದ ಇಲ್ಲಿಯೇ ಉಳಿದುಕೊಂಡೆ ನಾನು. ಬಿಡದೇ ಕಾಡುತ್ತಿದ್ದೆ ನೀ ಎಂದೆಂದೂ, ಬಿಡಲಾದರೂ ಬಿಟ್ಟೆನು ನೊಂದು. ತಪ್ಪದೇ ಬರುವೆ ನಾನಂದು, ತೀರಿಸಿಯೇ ಬಿಡುವೆ ನನ್ನ ಮೇಲೆ ಇರುವ ಆ ಋಣ ‘ವ ಎಂದೆಂದೂ …………………😇 ಇಂತಿ ನನ್ನ …..ನೀ ಯಾರೋ…….
ಕುರುಮರದಿಕೆರೆಯಲ್ಲಿ ಕುಟುಂಬ 😍
ಮನೆಯಲ್ಲಿ ಕೂತು ಎಲ್ಲರಿಗೂ ಬೇಸರ ಹೊರಗಡೆ ಹೋಗಲು ಎಲ್ಲರಲ್ಲೂ ಕಾತುರ ಅದೋ ಹೊರಟೆವು ನೋಡಲು ಪ್ರಕೃತಿಯ ಆ ಸುಂದರ ……… ಕೋರೋನದ ಕಂಟಕದಿಂದ ಮನೆಯಲ್ಲಿಯೇ ಸಮಯ ಕಳೆದು ಬೇಸರಗೊಂಡು , ಒಂದು ಚಿಕ್ಕ ಪ್ರವಾಸ ಮಾಡಲು ನಿರ್ಧರಿಸಿದರು . ಮಳೆಗಾಲದ ಸಮಯ , ಮುಂಜಾನೆ ೫ ಕ್ಕೆ ಚಿತ್ರದುರ್ಗದ ಊಟಿ ಎಂದೇ ಪ್ರಸಿದ್ಧವಾಗಿರುವ ‘ ಕುರುಮರದಿಕೆರೆ’ಗೆ ಹೊರಟೆವು . ೧೬ ° ತಾಪಮಾನ , ಸುತ್ತಲೂ ಹಸಿರು ಕವಿದ ವಾತಾವರಣ. ನಡೆಯಲಾಗದ ಕಲ್ಲು- ಬಂಡೆಗಳಿಂದ ಕೂಡಿದ ಹಾದಿ,Continue reading “ಕುರುಮರದಿಕೆರೆಯಲ್ಲಿ ಕುಟುಂಬ 😍”
A Sudden Plan-part 1 Dandeli
It all started making a plan for trip, as those were weekend holidays , all set to go Banglore but a sudden cancellation was made but some people who was ready to. We fixed our mind to travel so decided that we must make a trip 6-8 members gathered in a room, all started toContinue reading “A Sudden Plan-part 1 Dandeli”
Part 2 – GOA😍
We all get tired at the end of the day , but not enough satisfied . It’s around 90kms from Dandeli to goa , all done set to explore goa . It’s our bad luck that road was blocked due to heavy rainfall. I checked for bus services to goa , it was at 11pmContinue reading “Part 2 – GOA😍”
ಅಂದಿನ ಮೌನ ಮಾತಾದಾಗ………
ತಯಾರಿ.., ಬಿ.ಎ.ಎಂ.ಎಸ್. ೨ನೇ ಹಂತದ ಎಲ್ಲಾ ವಿದ್ಯಾರ್ಥಿಗಳಿಗೆ ಇದು ಒಂದು ರೀತಿಯ ಕುತೂಹಲದ ಪ್ರವಾಸ. ಔಷಧ ಸಸಿಗಳನ್ನು ನೋಡುವ ನೆಪ ಹಿಡಿದು ೩ ದಿನಗಳ ಕಾಲ ಸುತ್ತಾಡುವ ಚಿಂತನೆಯಲ್ಲಿ ಇರುತ್ತಾರೆ. ನಮ್ಮ ಉದ್ದೇಶವು ಅದೇ ಇತ್ತು. ೨ ನೇ ಹಂತದ ತರಗತಿಗಳು ಪ್ರಾರಂಭವಾಗುತ್ತಿದ್ದಂತೆಯೇ , ಅದರ ಬಗ್ಗೆ ಕುತೂಹಲದಿಂದಿದ್ದೆವು. ಅತಿ ಆಸೆ ಗತಿಗೇಡು ಎಂಬಂತೆ , ತರಗತಿ ಶಿಕ್ಷಕರಿಗೆ ಎಷ್ಟೇ ವಿನಂತಿಸಿದರು ಅವರ ಮನಸ್ಸು ಒಗ್ಗಲಿಲ್ಲ. ಎಲ್ಲರೂ ಅದರ ಆಸೆ ಬಿಟ್ಟಿದ್ದರು. ಹಠಾತ್ತಾಗಿ ಒಂದು ದಿನ ವಿದ್ಯಾರ್ಥಿಗಳಿಗೆContinue reading “ಅಂದಿನ ಮೌನ ಮಾತಾದಾಗ………”
ಅಧ್ಯಾಯ -೨_ಶಿರಸಿ
ಬೆಳಗಿನಜಾವ ೬ ಗಂಟೆ ಸುಮಾರು . ಬಲಹೀನ ಹಾಗು ನಿದ್ರೆ ಇಲ್ಲದ 😴 ಮುಖಗಳನ್ನು ಶಿರಸಿಯ ಹಸಿರು ಸೊಬಗು ಆಹ್ವಾನಿಸಿತು. ತಯಾರಾಗಿ ಬರಲು ೨ ಗಂಟೆಗಳ ಕಾಲ ಸಮಯ ದೊರಕಿತ್ತು. ನಮ್ಮ ಆಚಾರಗಳಿಂದ ಬಂದಂತೆ , ಮೊದಲನೆಯದಾಗಿ ದೇವರ ದರ್ಶನ ಪಡೆಯಬೇಕು. ಅದರಂತೆಯೇ ಶಿರಸಿಯ ಮಾರಿಕಾಂಬಾ ದೇವಿಯ ದೇಗುಲಕ್ಕೆ ಹೊರಟಿದೆವು. ಮನಸ್ಸಿನಲ್ಲಿ ದೇವರ ಮೇಲೆ ನಂಬಿಕೆ ಇಲ್ಲದವರು , ಭಕ್ತಿಯ ಮುಖವಾಡಗಳನ್ನು ಧರಿಸಿ ದೇವಿಯ ದರ್ಶನ ಪಡೆದರು. ೬೦ ಮಂದಿಗೆ ಒಮ್ಮೆಲೇ ಕೂರಲು ಯಾವುದೇ ಹೋಟೆಲುಗಳಲ್ಲಿ ಸಾಮರ್ಥ್ಯವಿರದContinue reading “ಅಧ್ಯಾಯ -೨_ಶಿರಸಿ”
ಅಧ್ಯಾಯ -೩_ದಾಂಡೇಲಿ
ಶಿರಸಿ ಇಂದ ದಾಂಡೇಲಿಯತ್ತ ನಮ್ಮ ಪಯಣ ಸಾಗಿತು . ಸಂಜೆ ೫ ರ ನಂತರ ಅರಣ್ಯ ಮಾರ್ಗವಾಗಿ ಪ್ರಯಾಣಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಅನುಮತಿ ನೀಡಲಿಲ್ಲ. ಆದ್ದರಿಂದ ೪೦ ಕಿ. ಮೇ. ಹೆಚ್ಚುವರಿ ಮಾರ್ಗದಲ್ಲಿ ಸಂಚರಿಸಿ , ದಾಂಡೇಲಿ ತಲುಪಬೇಕಿತ್ತು. ನಮ್ಮ ಸ್ನೇಹಿತನ ಹುಟ್ಟು ಹಬ್ಬ ಆಚರಿಸಲೆಂದು ತಯಾರಿ ಮಾಡಲು ಒಂದು ವಾಹನ ಹಿಂದೆ ಉಳಿದಿತ್ತು . ಎಲ್ಲರೂ ಗಾಬರಿಗೊಂಡು ವಾಹನದಲ್ಲಿ ಶಿಕ್ಷಕರೇ ಇಲ್ಲವೆಂದು ಹಬ್ಬಿಸಿದರು. ಶಿಕ್ಷಕರಿಗಾಗಿ ಹುಡುಕಾಟ ನಡೆಸಿದೆವು. ನಂತರ ಗಾಬರಿಯಾಗಬೇಡಿ ಅವರು ಇಲ್ಲೇ ಇದ್ದಾರೆContinue reading “ಅಧ್ಯಾಯ -೩_ದಾಂಡೇಲಿ”
ಅಧ್ಯಾಯ-೩_ಬೆಳಗಾವಿ
ಪ್ರವಾಸದ ಕೊನೆಯ ದಿನ , ಕೊಠಡಿಗಳಲ್ಲಿ ಹಾಡು ಹಾಗೂ ಅಲಾರ್ಮಗಳ ಸದ್ದಿನ ರಣ ಕೇಕೆ ಎಲ್ಲರನ್ನೂ ನಿದ್ದೆಯಿಂದ ಎಬ್ಬಿಸಿತು. ತಯಾರಿಗೊಂಡು ಅಲ್ಪಹಾರ ಸೇವಿಸಿ ತಿಳಿಯದ ಗಮ್ಯವನ್ನು ಹುಡುಕುತ್ತಾ ಹೊರಟೆವು. ಒಂದು ಅದ್ಭುತವಾದ ಪ್ರವಾಸ ಸ್ಥಳಕ್ಕೆ ಕರೆದೊಯ್ಯುತ್ತಾರೆ ಎಂಬ ಉತ್ಸಾಹ , ಕಾತುರತೆಯಿಂದ ಹೊರಟೆವು , ಆಸೆಗಳು ನುಚ್ಚು ನೂರಾದವು . ಯಾವುದೋ ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸಿ , ಅರಣ್ಯದಲ್ಲಿ ಅಲೆಮಾರಿಗಳಂತೆ ಎಲೆಗಳನ್ನು ಕೀಳುತ್ತಾ ಸಮಯ ವ್ಯರ್ಥ ಮಾಡಿಸಿದರು . ಸುಮಾರು ೩ ಗಂಟೆಗಳ ಅವಧಿ ವ್ಯರ್ಥವಾಯಿತು.Continue reading “ಅಧ್ಯಾಯ-೩_ಬೆಳಗಾವಿ”
Story of a windmills
It’s Chitradurga , completely covered by hills with windmills at their peak. 7 am , we decided to go there. 2 of my friends and I went on a way . 5 kms away from city on challakere road shows a hard mud road , reached the base of fans . Anywhere I go ,Continue reading “Story of a windmills”
ಕನಸಿನ ಚಾರಣ….ವ್ಯರ್ಥವಾದ ಭಾಗ
ಸುತ್ತಲೂ ಪುಸ್ತಕ , ಕಾಗದ , ಲೇಖನಿಗಳಿಂದ ಸುತ್ತುವರಿದ ವಾತಾವರಣ. ಯಾರಿಗೂ ತಿಳಿಯದಂತೆ ಕದ್ದು ಓದುತಿದ್ದ ವಿದ್ಯಾರ್ಥಿಗಳಿಂದ ಆವರಿಸಿದ ವಸತಿ ನಿಲಯ. ಸಮಯ ಅರಿವಾಗದೇ ಕಳೆಯುತ್ತಿದ್ದ ಸಮಯ. ಅರಿವಾಗದೇ ಮುಗಿದ ಪರೀಕ್ಷೆಗಳು. ಪ್ರವಾಸ ತೆರಳಿ ಸುಮಾರು ದಿನಗಳಾಗಿತ್ತು , ಪರೀಕ್ಷೆ ಮುಗಿಸಿದ ಖುಷಿಯಲ್ಲಿ, ಅದೇ ವೇಗದಲ್ಲಿ ಸ್ನೇಹಿತರೊಂದಿಗೆ ಹೊರಟ ಆ ಪಯಣ ರೋಮಾಂಚಕ ತಿರುವುಗಳನ್ನು ಕಂಡಿತು . ನಾವು ಹೊರಟದ್ದು ಒಂದು ಜಾಗ , ತಲುಪಿದ್ದು ಇನ್ನೊಂದು, ನಂತರ ತಿರುವು ನೀಡಿದ್ದು ಯಾವುದೋ ಕಡೆಗೆ. ಮೊದಲಿಗೆ ಹುಬ್ಬಳ್ಳಿಯತ್ತContinue reading “ಕನಸಿನ ಚಾರಣ….ವ್ಯರ್ಥವಾದ ಭಾಗ”
VIJAYAPURA
I think it’s Feb 25, 2k19, evening 6pm, we four friends discussed about to visit VIJAYAPURA to attend classmate’s sister marriage. Finally a group of 11 girls & 4 boys decided to travel in Train. An unforgettable , funny incident happened that night We had not made reservations 😂. Entered sleeper coach with high confidenceContinue reading “VIJAYAPURA”
Coffee land of Karnataka – CHIKMAGALUR
Chikamagalur is a land of coffee & hill station in Karnataka. City attracts tourists for its western ghats All this happened with a small talk with my friend. About any trip , the first place told was Chikmagalur. Started our journey from davangere by train , a journey of 2 hours took a destination BIRUR.Continue reading “Coffee land of Karnataka – CHIKMAGALUR”
A small trek – JOGI MATTI
Jogimatti is a hill station and forest reserve in Chitradurga district, Karnataka, India. The reserve covers 10,048.97 hectares (38.7993 sq mi) in Chitradurga, Holalkere and Hiriyur taluks, 10 kilometres (6.2 mi) south of the city of Chitradurga. There is a century-old hilltop bungalow built by the British to house travellers, and a nearby temple dedicated to the local saintfor whom the hill station was named,Continue reading “A small trek – JOGI MATTI”
AGADI THOTA
AGADI THOTA is a one day hangout package. With an entry fee costs around 500 rupees , including tiffin , Breakfast, juices , lunch & evening snacks with all activities & entertainment. Location – Agadi ThotaTadas – Hangal Road, Shiggaon Taluk, Kunnur, Karnataka 581193078995 81866https://maps.app.goo.gl/Hneaj4TNUhTAtxuWA Way to go – many ways to reach that destinationContinue reading “AGADI THOTA”